LATEST
Tue, Sep 8, 2026
Loading weather...
local

ಬಿಜೆಪಿ ಪಾದಯಾತ್ರೆಗೆ ಸರ್ಕಾರ ಬಿಗ್ ಶಾಕ್ – 2015ರ ಆದೇಶವನ್ನು ಉಲ್ಲೇಖಿಸಿ ಸಮಾರೋಪಕ್ಕೆ ರೆಡ್ ಸಿಗ್ನಲ್!

ಬಳ್ಳಾರಿ: ರಾಜ್ಯ ಸರ್ಕಾರ 2015 ರಲ್ಲಿ ಹೊರಡಿಸಿದ ಆದೇಶವನ್ನು ಮುಂದಿಟ್ಟುಕೊಂಡು ಬಿಜೆಪಿ(BJP) ಬಳ್ಳಾರಿ ಪಾದಯಾತ್ರೆಯ(Ballari Padayatre) ಸಮಾರೋಪ ಸಮಾರಂಭಕ್ಕೆ ಅನುಮತಿ ನೀಡಲು ನಿರಾಕರಿಸಿದ್ದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ನಗರದಲ್ಲಿ...

ಬಳ್ಳಾರಿ: ರಾಜ್ಯ ಸರ್ಕಾರ 2015 ರಲ್ಲಿ ಹೊರಡಿಸಿದ ಆದೇಶವನ್ನು ಮುಂದಿಟ್ಟುಕೊಂಡು ಬಿಜೆಪಿ(BJP) ಬಳ್ಳಾರಿ ಪಾದಯಾತ್ರೆಯ(Ballari Padayatre) ಸಮಾರೋಪ ಸಮಾರಂಭಕ್ಕೆ ಅನುಮತಿ ನೀಡಲು ನಿರಾಕರಿಸಿದ್ದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ನಗರದಲ್ಲಿ ಸೆಪ್ಟೆಂಬರ್ 10ರಂದು ಆಯೋಜಿಸಲು

ಉದ್ದೇಶಿಸಲಾಗಿದ್ದ ಬಿಜೆಪಿಯ ಬೃಹತ್ ಬಹಿರಂಗ ಸಮಾವೇಶಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜು (ಎಕ್ಸ್ ಮುನ್ಸಿಪಲ್ ಶಾಲೆ) ಮೈದಾನವನ್ನು (Ground) ಬಳಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಅನುಮತಿ ನಿರಾಕರಿಸಿದೆ. ಬಿಜೆಪಿ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಮೋಕಾ ಅವರು […]

SOURCE: PUBILC TV
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

ಬಾಂಬೆ ಹೈಕೋರ್ಟ್ ನೇಮಕಾತಿ: ಅಡುಗೆಯವರ ಹುದ್ದೆಗೆ ಅರ್ಜಿ ಆಹ್ವಾನ, 52,400 ರೂ. ವರೆಗೆ ವೇತನ!

ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠದಲ್ಲಿ 18 ಅಡುಗೆಯವರ (ಕುಕ್) ಹುದ್ದೆಗಳಿಗೆ ಅರ್ಜಿ ಆಹ್ವಾನಿ...

Read Article »

Vishwanath and Sons OTT : ఓటీటీలోకి బ్లాక్ బాస్ట‌ర్ మూవీ.. సూర్య విశ్వనాథ్ అండ్ సన్స్ స్ట్రీమింగ్ ఎప్పుడంటే?

సూర్య న‌టించిన విశ్వ‌నాథ్ అండ్ స‌న్స్ ఓటీటీ (Vishwanath and Sons OTT) స్ట్రీమింగ...

Read Article »

Swachh Vayu Survekshan 2026: స్వచ్ఛ వాయు సర్వేక్షణ్‌-2026లో గుంటూరుకు జాతీయస్థాయిలో రెండో ర్యాంకు

స్వచ్ఛ వాయు సర్వేక్షణ్‌-2026లో గుంటూరు సత్తా చాటింది.కేంద్ర పర్యావరణ, అటవీశాఖ ప్...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.