LATEST
Tue, Sep 1, 2026
Loading weather...
local

Video: ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದ ಯುವಕ; ಊರ ಜನರಿಗೆ ಹೋಳಿಗೆ ಊಟ!

ಚಿಕ್ಕಬಳ್ಳಾಪುರ ಜಿಲ್ಲೆಯ ಅಂಬಿಗನಹಳ್ಳಿ ಗ್ರಾಮದಲ್ಲಿ ತರುಣ್ ಎಂಬ ಯುವಕ ತನ್ನ ಸೀತೆ ಹೆಸರಿನ ಗರ್ಭಿಣಿ ಹಸುವಿಗೆ ಅದ್ದೂರಿಯಾಗಿ ಸೀಮಂತ ಶಾಸ್ತ್ರ ನೆರವೇರಿಸಿದ್ದಾನೆ. ಸಾವಿರಾರು ಜನ ಗ್ರಾಮಸ್ಥರು ಹಾಗೂ ಬಂಧುಗಳನ್ನು ಆಹ್ವಾನಿಸಿ, ಸೀಮಂತದ ಬಳಿಕ ಎಲ್ಲರಿಗೂ ಹೋಳಿಗೆ ಊಟ ಬಡಿಸಿ ಸಂಭ್ರಮಿಸಿದ್ದಾನೆ. ಇದು ರಾಜ್ಯದಲ್ಲೇ ಗಮನ ಸೆಳೆದ ವಿಶಿಷ್ಟ ಆಚರಣೆಯಾಗಿದೆ.

Original reporting: TV9 KannadaRead original report →
Have feedback on this article?Report error or suggestion

Read More from local

Suman Son Sujay: సుమన్ కొడుకు ఎంట్రీ.. రామోజీ గ్రూపుకు మగవారసుడు వచ్చేసాడు..

Suman Son Sujay: మనం ఎంత కాదనుకున్న సరే మన సమాజం ముమ్మాటికి పితృ సమాజమే. ఇప్పటిక...

Read Article »

Irumudi Success Changes Ravi Teja’s Next Move?

Ravi Teja is coming off the success of Irumudi, and it looks like the actor is i...

Read Article »

Video : MLA Danam Nagender’s Strong Comments| ప్రజలకు నా మొహం ఎలా చూపించాలి

The post Video : MLA Danam Nagender’s Strong Comments| ప్రజలకు నా మొహం ఎలా చూపిం...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.