ಉಡುಪಿಯ ವಿಟ್ಲಪಿಂಡಿ ಉತ್ಸವದ ವೇಳೆ ಕೃಷ್ಣನ ಮಣ್ಣಿನ ಮೂರ್ತಿಯು ವಿಸರ್ಜನೆಗೂ ಮುನ್ನ ಭಗ್ನಗೊಂಡಿದೆ. ಈ ಅನಿರೀಕ್ಷಿತ ಘಟನೆಯನ್ನು, ಮಠದಲ್ಲಿ ಈ ಹ
ಿಂದೆ ಕಂಡುಬಂದಿದ್ದ ಕಾಳಸರ್ಪ ದೋಷಕ್ಕೆ ಹೋಲಿಸಲಾಗುತ್ತಿದ್ದು, ಇದು ಜಗತ್ತಿಗೆ ಎದುರಾಗಬಹುದಾದ ಕಂಟಕದ ಮುನ್ಸೂಚನೆ ಎಂಬ ಚರ್ಚೆಗಳು ನಡೆಯುತ್ತಿವೆ.

ಉಡುಪಿಯ ವಿಟ್ಲಪಿಂಡಿ ಉತ್ಸವದ ವೇಳೆ ಕೃಷ್ಣನ ಮಣ್ಣಿನ ಮೂರ್ತಿಯು ವಿಸರ್ಜನೆಗೂ ಮುನ್ನ ಭಗ್ನಗೊಂಡಿದೆ. ಈ ಅನಿರೀಕ್ಷಿತ ಘಟನೆಯನ್ನು, ಮಠದಲ್ಲಿ ಈ ಹಿಂದೆ ಕಂಡುಬಂದಿದ್ದ ಕಾಳಸರ್ಪ ದೋಷಕ್ಕೆ ಹೋಲಿಸಲಾಗುತ್ತಿದ್ದು, ಇದು ಜಗತ್ತಿಗೆ ಎದುರಾಗಬಹುದಾದ ಕಂಟಕ...

ಉಡುಪಿಯ ವಿಟ್ಲಪಿಂಡಿ ಉತ್ಸವದ ವೇಳೆ ಕೃಷ್ಣನ ಮಣ್ಣಿನ ಮೂರ್ತಿಯು ವಿಸರ್ಜನೆಗೂ ಮುನ್ನ ಭಗ್ನಗೊಂಡಿದೆ. ಈ ಅನಿರೀಕ್ಷಿತ ಘಟನೆಯನ್ನು, ಮಠದಲ್ಲಿ ಈ ಹ
ಿಂದೆ ಕಂಡುಬಂದಿದ್ದ ಕಾಳಸರ್ಪ ದೋಷಕ್ಕೆ ಹೋಲಿಸಲಾಗುತ್ತಿದ್ದು, ಇದು ಜಗತ್ತಿಗೆ ಎದುರಾಗಬಹುದಾದ ಕಂಟಕದ ಮುನ್ಸೂಚನೆ ಎಂಬ ಚರ್ಚೆಗಳು ನಡೆಯುತ್ತಿವೆ.