LATEST
Fri, Sep 4, 2026
Loading weather...
local

ಆ ಮರವನ್ನು ಯಾವ ಕಾರಣಕ್ಕೂ ಮುಟ್ಟಬೇಡಿ, ಮುಂದೆ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತೆ!”: NHAI ಅಧಿಕಾರಿಗಳಿಗೆ ರಾಹುಗುಳಿಗ ದೈವದಿಂದ ಎಚ್ಚರಿಕೆ

ಮಂಗಳೂರಿನ ನಂತೂರು ಪದವು ಬಳಿ ರಾಷ್ಟ್ರೀಯ ಹೆದ್ದಾರಿ ಯೋಜನೆಗೆಂದು ಪುರಾತನ ಸಂಪಿಗೆ ಮರ ತೆರವಿಗೆ NHAI ಮುಂದಾಗಿದೆ. ಆದರೆ, ರಾಹುಗುಳಿಗ ದೈವವು ಈ ಮರವನ್ನು ತನ್ನದು ಎಂದು ಬಲವಾಗಿ ವಿರ...

ಮಂಗಳೂರಿನ ನಂತೂರು ಪದವು ಬಳಿ ರಾಷ್ಟ್ರೀಯ ಹೆದ್ದಾರಿ ಯೋಜನೆಗೆಂದು ಪುರಾತನ ಸಂಪಿಗೆ ಮರ ತೆರವಿಗೆ NHAI ಮುಂದಾಗಿದೆ. ಆದರೆ, ರಾಹುಗುಳಿಗ ದೈವವು ಈ ಮರವನ್ನು ತನ್ನದು ಎಂದು ಬಲವಾಗಿ ವಿರೋಧಿಸಿದೆ. ಮರ ತೆರವುಗೊಳಿಸಿದರೆ ಪರಿಣಾಮ ನೆಟ್ಟಗಿರದು ಎಂದು ದೈವ ಸ್ಪಷ್ಟವಾಗಿ ಎಚ್ಚರಿಕೆ ನೀಡಿದೆ. ಹಿಂದೆಯೂ ಹಲವು ಬಾರಿ ರಕ್ಷಣೆ ಪಡೆದ ಈ ಮರ ಇದೀಗ ದೈವದ ನೇರ ಆದೇಶದ ಮೂಲಕ ಮತ್ತೊಮ್ಮೆ ಸುದ್ದಿಯಾಗಿದೆ.

SOURCE: TV9 Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

SNACKS | ಹೊರಗಡೆ ತಿಂದಿದ್ದು ಸಾಕು, ಮನೆಯಲ್ಲೇ ಮಾಡಿ ಸೂಪರ್ ಟೇಸ್ಟಿ ಬೋಟಿ ಮಸಾಲಾ ಚಾಟ್!

ಚಾಟ್ ಸೆಂಟರ್‌ಗಳಲ್ಲಿ ಸಿಗೋ ‘ಬೋಟಿ ಮಸಾಲಾ’ ತಿಂದ್ರೆ ಆ ಖುಷಿನೇ ಬೇರೆ. ಆದರೆ ಪ್ರತಿ ಬಾರಿಯೂ ಹೊ...

Read Article »

ಬಿಗ್ ಬಾಸ್ ಮನೆಯಲ್ಲಿ 100 ದಿನ ಸರ್ವೈವ್ ಆಗೋದು ಹೇಗೆ? 3 ಬೆಸ್ಟ್ ಟಿಪ್ಸ್ ಕೊಟ್ಟ ಚಂದನ್ ಶೆಟ್ಟಿ!

ಬಿಗ್ ಬಾಸ್ ಕನ್ನಡದ ಹೊಸ ಸೀಸನ್ ಆರಂಭವಾಗುತ್ತಿದ್ದು, ಮಾಜಿ ವಿನ್ನರ್ ಚಂದನ್ ಶೆಟ್ಟಿ ಅವರು ಸ್ಪರ...

Read Article »

சிவகங்கை அருகே CEOA பள்ளி வேன் மீது லாரி மோதி விபத்து.. விடுமுறை நாளிலும் பள்ளி இயங்கியது ஏன் எனும் கேள்வி எழுந்துள்ளது

சிவகங்கை மாவட்டம் இடையமேலூர் கிராமம் அருகே மேலூர்-சிவகங்கை நெடுஞ்சாலையில் பள்ளி ...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.