ಮಂಗಳೂರಿನ ನಂತೂರು ಪದವು ಬಳಿ ರಾಷ್ಟ್ರೀಯ ಹೆದ್ದಾರಿ ಯೋಜನೆಗೆಂದು ಪುರಾತನ ಸಂಪಿಗೆ ಮರ ತೆರವಿಗೆ NHAI ಮುಂದಾಗಿದೆ. ಆದರೆ, ರಾಹುಗುಳಿಗ ದೈವವು ಈ ಮರವನ್ನು ತನ್ನದು ಎಂದು ಬಲವಾಗಿ ವಿರೋಧಿಸಿದೆ. ಮರ ತೆರವುಗೊಳಿಸಿದರೆ ಪರಿಣಾಮ ನೆಟ್ಟಗಿರದು ಎಂದು ದೈವ ಸ್ಪಷ್ಟವಾಗಿ ಎಚ್ಚರಿಕೆ ನೀಡಿದೆ. ಹಿಂದೆಯೂ ಹಲವು ಬಾರಿ ರಕ್ಷಣೆ ಪಡೆದ ಈ ಮರ ಇದೀಗ ದೈವದ ನೇರ ಆದೇಶದ ಮೂಲಕ ಮತ್ತೊಮ್ಮೆ ಸುದ್ದಿಯಾಗಿದೆ.
ಆ ಮರವನ್ನು ಯಾವ ಕಾರಣಕ್ಕೂ ಮುಟ್ಟಬೇಡಿ, ಮುಂದೆ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತೆ!”: NHAI ಅಧಿಕಾರಿಗಳಿಗೆ ರಾಹುಗುಳಿಗ ದೈವದಿಂದ ಎಚ್ಚರಿಕೆ
ಮಂಗಳೂರಿನ ನಂತೂರು ಪದವು ಬಳಿ ರಾಷ್ಟ್ರೀಯ ಹೆದ್ದಾರಿ ಯೋಜನೆಗೆಂದು ಪುರಾತನ ಸಂಪಿಗೆ ಮರ ತೆರವಿಗೆ NHAI ಮುಂದಾಗಿದೆ. ಆದರೆ, ರಾಹುಗುಳಿಗ ದೈವವು ಈ ಮರವನ್ನು ತನ್ನದು ಎಂದು ಬಲವಾಗಿ ವಿರ...
By Dhallo News · September 4, 2026 at 10:44 AM IST
Have feedback on this article?Report error or suggestion
