ವಿಘ್ನಗಳನ್ನು ನಿವಾರಿಸುವ, ಜ್ಞಾನದ ಅಧಿದೇವತೆ ಮತ್ತು ಶುಭಕಾರ್ಯಗಳಲ್ಲಿ ಮೊದಲ ಪೂಜ್ಯನಾದ ದೇವರು ಗಣೇಶ. ಯಾವುದೇ ಶುಭಕಾರ್ಯ ಆರಂಭಿಸುವ ಮುನ್ನ ಗಣಪತಿಯನ್ನು ಸ್ಮರಿಸುವುದು ಭಾರತೀಯ ಸಂಪ್ರದಾಯದಲ್ಲಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಗಣೇಶನ ದರ್ಶನ, ಪೂಜೆ ಮತ್ತು ಸ್ಮರಣೆಯಿಂದ ಮನಸ್ಸಿಗೆ ನೆಮ್ಮದಿ ಹಾಗೂ ಜೀವನದಲ್ಲಿ ಶುಭಫಲ ದೊರೆಯುತ್ತದೆ ಎಂಬ ನಂಬಿಕೆ ಭಕ್ತರದ್ದು. ಕೆಲವರು ಗಣೇಶ ಹಬ್ಬದ ದಿನ 21 ಗಣಪತಿ 101 ಗಣಪತಿಯನ್ನು ನೋಡಲು ಮನೆ ಮನೆಗೆ ತೆರಳಿ ನಮಸ್ಕರಿಸುವ ಪದ್ಧತಿ ಸಹ ಕೆಲವೆಡೆ ಇದೆ. ಗಣೇಶನ ದರ್ಶನದಿಂದ […]
Ganesh Chaturth 2026 – ಗಣೇಶ ದರ್ಶನದ ಫಲಗಳು
ವಿಘ್ನಗಳನ್ನು ನಿವಾರಿಸುವ, ಜ್ಞಾನದ ಅಧಿದೇವತೆ ಮತ್ತು ಶುಭಕಾರ್ಯಗಳಲ್ಲಿ ಮೊದಲ ಪೂಜ್ಯನಾದ ದೇವರು ಗಣೇಶ. ಯಾವುದೇ ಶುಭಕಾರ್ಯ ಆರಂಭಿಸುವ ಮುನ್ನ ಗಣಪ...
By Dhallo News · September 11, 2026 at 9:13 AM IST
Have feedback on this article?Report error or suggestion
