LATEST
Tue, Sep 1, 2026
Loading weather...
local

ಗೃಹಜ್ಯೋತಿ ಫಲಾನುಭವಿ ಪರಿಶೀಲನೆ ಗಡುವು ಸೆ.30ರವರೆಗೆ ವಿಸ್ತರಣೆ

ಬೆಂಗಳೂರು, ಸೆ.1- ರಾಜ್ಯದಲ್ಲಿ ನಡೆಯುತ್ತಿರುವ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪುನರ್‌ ಪರಿಶೀಲನಾ ಸಮೀಕ್ಷೆಯ ಅವಧಿಯನ್ನು ಸರ್ಕಾರ ಮತ್ತೊಂದು ತಿಂಗಳ ಕಾಲ ವಿಸ್ತರಿಸಿದೆ. ಗ್ರಾಹಕರ ಅನುಕೂಲಕ್ಕಾಗಿ ಸೆ. 30ರವರೆಗೆ ಸಮೀಕ್ಷೆ ನಡೆಸಲು ಅವಕಾಶ ನೀಡಲಾಗಿದೆ. 2023ರ ಜುಲೈನಲ್ಲಿ ಜಾರಿಗೊಂಡ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಅರ್ಹತೆ ಹಾಗೂ ದಾಖಲೆಗಳ ಪುನರ್‌ ಪರಿಶೀಲನೆಗಾಗಿ ಜುಲೈ 1, 2026ರಿಂದ ಮನೆ-ಮನೆ ಸಮೀಕ್ಷೆ ಆರಂಭಿಸಲಾಗಿತ್ತು. ಈ ಕಾರ್ಯದಲ್ಲಿ ಬೆಸ್ಕಾಂ ಸೇರಿದಂತೆ ರಾಜ್ಯದ ವಿವಿಧ ವಿದ್ಯುತ್‌ ಸರಬರಾಜು ಕಂಪನಿಗಳ ಮೀಟರ್‌ ರೀಡರ್‌ಗಳು ಮನೆಗಳಿಗೆ ತೆರಳಿ […] The post ಗೃಹಜ್ಯೋತಿ ಫಲಾನುಭವಿ ಪರಿಶೀಲನೆ ಗಡುವು ಸೆ.30ರವರೆಗೆ ವಿಸ್ತರಣೆ first appeared on Eesanje.

Original reporting: EESANJERead original report →
Have feedback on this article?Report error or suggestion

Read More from local

एक्सपायरी डेट बदलकर बेच रहे लेज, कुरकुरे और मैग्गी; तुकाराम मुंढे के FDA का बड़ा ऐक्शन

FDA और पुलिस की कार्रवाई में Lay’s, Kurkure, Maggi समेत कई ब्रांडों के हजारों का...

Read Article »

ಮದರಸಾ ವಿಸ್ತರಣೆಗೆ ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಹಿಂದೂ ದೇವಾಲಯ ಧ್ವಂಸ: ಮಳೆಯಿಂದ ಕುಸಿದಿದೆ ಎಂದ ಸರ್ಕಾರದ ವಿರುದ್ಧ ಆಕ್ರೋಶ

ಪಾಕಿಸ್ತಾನದ ನರೋವಾಲ್‌ನಲ್ಲಿ 125 ವರ್ಷಗಳ ಹಳೆಯ ಹಿಂದೂ ದೇವಾಲಯವನ್ನು ಮದರಸಾ ವಿಸ್ತರಣೆಗಾಗಿ ಧ್...

Read Article »

ಬರೋಬ್ಬರಿ 229 ಪ್ರಯಾಣಿಕರಿದ್ದ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ: ಗೋವಾದಲ್ಲಿ ತಪ್ಪಿದ ಸಂಭಾವ್ಯ ದುರಂತ

ಗೋವಾದಿಂದ ದೆಹಲಿಗೆ ಹೊರಟಿದ್ದ 229 ಪ್ರಯಾಣಿಕರಿದ್ದ ಇಂಡಿಗೋ ವಿಮಾನವು, ಟೇಕ್ ಆಫ್ ಆದ ಕೆಲವೇ ನಿ...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.