ಬೆಂಗಳೂರು, ಸೆ.1- ರಾಜ್ಯದಲ್ಲಿ ನಡೆಯುತ್ತಿರುವ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪುನರ್ ಪರಿಶೀಲನಾ ಸಮೀಕ್ಷೆಯ ಅವಧಿಯನ್ನು ಸರ್ಕಾರ ಮತ್ತೊಂದು ತಿಂಗಳ ಕಾಲ ವಿಸ್ತರಿಸಿದೆ. ಗ್ರಾಹಕರ ಅನುಕೂಲಕ್ಕಾಗಿ ಸೆ. 30ರವರೆಗೆ ಸಮೀಕ್ಷೆ ನಡೆಸಲು ಅವಕಾಶ ನೀಡಲಾಗಿದೆ. 2023ರ ಜುಲೈನಲ್ಲಿ ಜಾರಿಗೊಂಡ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಅರ್ಹತೆ ಹಾಗೂ ದಾಖಲೆಗಳ ಪುನರ್ ಪರಿಶೀಲನೆಗಾಗಿ ಜುಲೈ 1, 2026ರಿಂದ ಮನೆ-ಮನೆ ಸಮೀಕ್ಷೆ ಆರಂಭಿಸಲಾಗಿತ್ತು. ಈ ಕಾರ್ಯದಲ್ಲಿ ಬೆಸ್ಕಾಂ ಸೇರಿದಂತೆ ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳ ಮೀಟರ್ ರೀಡರ್ಗಳು ಮನೆಗಳಿಗೆ ತೆರಳಿ […] The post ಗೃಹಜ್ಯೋತಿ ಫಲಾನುಭವಿ ಪರಿಶೀಲನೆ ಗಡುವು ಸೆ.30ರವರೆಗೆ ವಿಸ್ತರಣೆ first appeared on Eesanje.
ಗೃಹಜ್ಯೋತಿ ಫಲಾನುಭವಿ ಪರಿಶೀಲನೆ ಗಡುವು ಸೆ.30ರವರೆಗೆ ವಿಸ್ತರಣೆ
By Dhallo News · September 1, 2026 at 12:46 PM IST
Original reporting: EESANJERead original report →
Have feedback on this article?Report error or suggestion
