LATEST
Tue, Sep 8, 2026
Loading weather...
local

ಅ.24 ಮತ್ತು 25 ರಂದು ಚಾ.ನಗರದಲ್ಲಿ ಅಂತರರಾಷ್ಟ್ರೀಯ ಭೌದ್ದ ಮಹಾಸಮ್ಮೇಳನ: ಎ.ಆರ್.ಕೃಷ್ಣಮೂರ್ತಿ

ಸಂಜೆವಾಣಿ ವಾರ್ತೆಚಾಮರಾಜನಗರ, ಸೆ.08- ಅಂತರರಾಷ್ಟ್ರೀಯ ಬೌದ್ದ ಮಹಾಸಮ್ಮೇಳನ-2026 ಚಾಮರಾಜನಗರದಲ್ಲಿ ಅ. 24 ಮತ್ತು 25 ರಂದು ಎರಡು ದಿನಗಳ ಅದ್ದೂರಿಯಾಗಿ ನಡೆಯಲಿದ್ದು, ಇಂದಿನಿಂದ ಜಿಲ್ಲೆಯಾದ್ಯಂತ ಪ್ರಚಾರ ರಥಗಳು ಚಾಲನೆ ಗೊಳ್ಳಲಿದೆ ಎಂದು ಅಂತರ...

ಸಂಜೆವಾಣಿ ವಾರ್ತೆಚಾಮರಾಜನಗರ, ಸೆ.08- ಅಂತರರಾಷ್ಟ್ರೀಯ ಬೌದ್ದ ಮಹಾಸಮ್ಮೇಳನ-2026 ಚಾಮರಾಜನಗರದಲ್ಲಿ ಅ. 24 ಮತ್ತು 25 ರಂದು ಎರಡು ದಿನಗಳ ಅದ್ದೂರಿಯಾಗಿ ನಡೆಯಲಿದ್ದು, ಇಂದಿನಿಂದ ಜಿಲ್ಲೆಯಾದ್ಯಂತ ಪ್ರಚಾರ ರಥಗಳು ಚಾಲನೆ ಗೊಳ್ಳಲಿದೆ ಎಂದು ಅಂತರರಾಷ್ಟ್ರೀಯ ಬೌದ್ದ ಮಹಾಸಮ್ಮೇಳನ ಅಚರಣಾ ಸಮಿತಿಯ ಅಧ್ಯಕ್ಷರು ಅದ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರ

ು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಥಮ ಸಮ್ಮೇಳನವು ಮೈಸೂರಿನಲ್ಲಿ ಬಹಳ ಯಶಸ್ವಿಯಾಗಿ ನಡೆಯಿತು. ಎರಡನೇ ಸಮ್ಮೇಳವವನ್ನು ಚಾಮರಾಜನಗರದಲ್ಲಿ ಮಾಡುವಂತೆ […] The post ಅ.24 ಮತ್ತು 25 ರಂದು ಚಾ.ನಗರದಲ್ಲಿ ಅಂತರರಾಷ್ಟ್ರೀಯ ಭೌದ್ದ ಮಹಾಸಮ್ಮೇಳನ: ಎ.ಆರ್.ಕೃಷ್ಣಮೂರ್ತಿ appeared first on Sanjevani.

SOURCE: SANJEVANI
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

DJలపై పూర్తిగా బ్యాన్-దుర్గా పూజపై సీఎం కీలక నిర్ణయం

Bengal Durga Puja 2026 : పశ్చిమ బెంగాల్‌లో జరగనున్న దసరా వేడుకల సందర్భంగా రాష్ట్...

Read Article »

Bengaluru: 10 ನಿಮಿಷದ ಜರ್ನಿಗೆ ಈಗ 30 ನಿಮಿಷ; ಫ್ಲೈಓವರ್ ನಿರ್ಬಂಧದಿಂದ ಸಂಚಾರ ಅಸ್ತವ್ಯಸ್ತ, ಸವಾರರು ಹೈರಾಣ!

ಬೆಂಗಳೂರಿನಲ್ಲಿ ಅಪಘಾತಗಳನ್ನು ತಡೆಯಲು ಹಲವು ಫ್ಲೈಓವರ್‌ಗಳ ಮೇಲೆ ದ್ವಿಚಕ್ರ ವಾಹನ ಮತ್ತು ಆಟೋ ಸ...

Read Article »

सहारनपुर में ढहाई गई मस्‍ज‍िद के नीचे म‍िले कुएं से ASI को क्‍या म‍िला? 250 साल पुराना लखौरी ईंटों से बना है ढांचा

लखनऊ से सहारनपुर पहुंचे ASI के असिस्टेंट आर्कियोलॉजिकल ऑफिसर मनोज कुमार यादव ने ...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.