LATEST
Sun, Sep 13, 2026
Loading weather...
local

ಭದ್ರಾ ನೀರಿಗಾಗಿ ಕದನ: ಸೆ. 15ಕ್ಕೆ ಬಾಡಾ ಕ್ರಾಸ್ ಬಳಿ NH-48 ಹೆದ್ದಾರಿ ಬಂದ್‌!

ಹೊಸದಿಗಂತ ವರದಿ ದಾವಣಗೆರೆ: ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆಗೆ 3 ಟಿಎಂಸಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಹಾಗೂ ಅಚ್ಚುಕಟ್ಟು ಪ್ರದೇ...

ಹೊಸದಿಗಂತ ವರದಿ ದಾವಣಗೆರೆ: ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆಗೆ 3 ಟಿಎಂಸಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಹಾಗೂ ಅಚ್ಚುಕಟ್ಟು ಪ್ರದೇಶಕ್ಕೆ ಮಳೆಗಾಲದ ಬೆಳೆ, ತೋಟದ ಬೆಳೆಗಳಿಗೆ ಪೂರೈಸುವಂತೆ ಒತ್ತಾಯಿಸಿ ಸೆ.15ರಂದು ನಗರದ ಹೊರವಲಯದಲ್ಲಿರುವ ಬಾಡಾ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ರಸ್ತೆ ತಡೆ ನಡೆಸಲಾಗುವುದು ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ರೈತರ ಒಕ್ಕೂಟದ ನೇತೃತ್ವದಲ್ಲಿ ನಮ್ಮ ಹಕ್ಕಿನ ನೀರಿಗಾಗಿ […] The post ಭದ್ರಾ ನೀರಿಗಾಗಿ...

SOURCE: HOSA Digantha
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

Chiranjeevi, NBK, Nag, Venky: Who Won the Teaser War?

The senior stars of Tollywood are all preparing for their next big releases, but...

Read Article »

The Paradise: Nani About to Beat Prabhas & Ram Charan?

Nani’s The Paradise is quietly turning into a box office surprise overseas. The ...

Read Article »

Pics: Palak Tiwari Oozes Glamour In Her Bold Ethnic Gown

Palak Tiwari is turning up the heat and redefining modern ethnic glamour in her ...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.