– ಕನ್ನಡಿಗರ ಪತ್ತೆಗಾಗಿ ಡಿಎನ್ಎ ಮೊರೆ ಕಠ್ಮಂಡು/ಬೆಂಗಳೂರು: ಎರಡು ವಾರಗಳ ಹಿಂದೆ ಸಂಭವಿಸಿದ ವಿನಾಶಕಾರಿ ಪ್ರವಾಹಕ್ಕೆ ನೆರೆಯ ನೇಪಾಳ ತತ್ತರಿಸಿ ಹೋಗಿತ್ತು. ಈವರೆಗೂ ಸುಮಾರು 1,344 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಪ್ರವಾಸಿಗರ ಸ್ವರ್ಗದಂತಿದ್ದ ನೇಪಾಳ ಅಕ್ಷರಶಃ ಸ್ಮಶಾನವಾಗಿದೆ. ಕೆಸರಿನ ಪ್ರವಾಹಕ್ಕೆ ನೇಪಾಳ (Nepal Flood) ನೆಲದಲ್ಲಿ ಶವಗಳು ಹುದುಗಿ ಹೋಗಿವೆ. ಕಾಲಿಟ್ಟ ಕಡೆಯಲ್ಲೆಲ್ಲ ಬರೀ ಶವಗಳೇ ಸಿಗುತ್ತಿವೆ. ಇನ್ನೂ ನೇಪಾಳ ರಕ್ಕಸ ಪ್ರವಾಹದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗ್ತಿದ್ದು, ಬರೋಬ್ಬರಿ 11 ದಿನಗಳ ಬಳಿಕ (ಚೀನಾ ಮೂಲದ) […]
Nepal Flood | ಯಮನ ಜೊತೆ ಸೆಣಸಾಡಿ ಸಾವು ಗೆದ್ದ ವೃದ್ಧೆ – 11 ದಿನಗಳ ಬಳಿಕ ರಕ್ಷಣೆ
– ಕನ್ನಡಿಗರ ಪತ್ತೆಗಾಗಿ ಡಿಎನ್ಎ ಮೊರೆ ಕಠ್ಮಂಡು/ಬೆಂಗಳೂರು: ಎರಡು ವಾರಗಳ ಹಿಂದೆ ಸಂಭವಿಸಿದ ವಿನಾಶಕಾರಿ ಪ್ರವಾಹಕ್ಕೆ ನೆರೆಯ ನೇಪಾಳ ತತ್ತರಿಸಿ ಹೋಗಿತ್ತು. ಈವರೆಗೂ ಸುಮಾರು 1,344 ...
By Dhallo News · September 5, 2026 at 6:52 PM IST
Have feedback on this article?Report error or suggestion
