LATEST
Mon, Sep 7, 2026
Loading weather...
local

Nepal Flood : ʻನಾನೀಗ ಬದುಕನ್ನು ಒಂಟಿಯಾಗಿ ಎದುರಿಸಬೇಕಾಗಿದೆʼ – 10 ದಿನವಾದ್ರೂ ಹೆತ್ತವರ ಸುಳಿವಿಲ್ಲದೇ ಕಂಗಾಲಾದ ಯುವತಿ

– ನೇಪಾಳದಲ್ಲಿ ನಾಪತ್ತೆಯಾದ ಬೆಂಗಳೂರಿನ ದಂಪತಿ ಬೆಂಗಳೂರು: ನೇಪಾಳ ಜಲಪ್ರಳಯದಲ್ಲಿ (Nepal Flood)ಬೆಂಗಳೂರಿನ ದಂಪತಿ ನಾಪತ್ತೆಯಾಗಿದ್ದು, 10 ದಿನವಾದ್ರೂ ಹೆತ್ತವರ ಸುಳಿವು ಸಿಗದೇ ಮ...

– ನೇಪಾಳದಲ್ಲಿ ನಾಪತ್ತೆಯಾದ ಬೆಂಗಳೂರಿನ ದಂಪತಿ ಬೆಂಗಳೂರು: ನೇಪಾಳ ಜಲಪ್ರಳಯದಲ್ಲಿ (Nepal Flood)ಬೆಂಗಳೂರಿನ ದಂಪತಿ ನಾಪತ್ತೆಯಾಗಿದ್ದು, 10 ದಿನವಾದ್ರೂ ಹೆತ್ತವರ ಸುಳಿವು ಸಿಗದೇ ಮಗಳು ತನ್ವಿ ಕಂಗಾಲಾಗಿದ್ದಾರೆ. ಡಿಎನ್‌ಎ ಟೆಸ್ಟ್‌ಗೆ ಮೃತದೇಹಗಳನ್ನು ಕಳುಹಿಸಲಾಗಿದ್ದರೂ, ಇದುವರೆಗೂ ಯಾವುದೇ ಮೃತದೇಹವೂ ದಂಪತಿಯೊಂದಿಗೆ ಮ್ಯಾಚ್ ಆಗಿಲ್ಲ. ಅತ್ತ ರೆಸ್ಕ್ಯೂ ಕೂಡ ಆಗಿಲ್ಲ. ಹೀಗಾಗಿ ತಂದೆ-ತಾಯಿ ಇಬ್ಬರೂ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮಗಳು ತನ್ವಿ ಭಾವುಕ ಸಂದೇಶದ ಮೂಲಕ ಸಹಾಯ ಕೋರಿದ್ದಾರೆ. ʻʻನಾನೀಗ ಬದುಕನ್ನು ಒಂಟಿಯಾಗಿ ಎದುರಿಸಬೇಕಾಗಿದೆ. ಅಪ್ಪ-ಅಮ್ಮ ನನ್ನ ಎಲ್ಲವನ್ನೂ ನೋಡಿಕೊಳ್ತಾ ಇದ್ರು. […]

SOURCE: PUBILC TV
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

Tirumala Free Bus: ತಿರುಪತಿ ಭಕ್ತರಿಗೆ ಗುಡ್ ನ್ಯೂಸ್, ಬೆಟ್ಟದ ಮೇಲೆ ಇನ್ಮುಂದೆ ಉಚಿತ ಪ್ರಯಾಣ!

ತಿರುಮಲಕ್ಕೆ ಹೋಗುವ ಶ್ರೀವಾರಿ ಭಕ್ತರಿಗೆ ಒಂದು ಪ್ರಮುಖ ಮಾಹಿತಿ ಇಲ್ಲಿದೆ. ಶ್ರೀವಾರಿ ಬ್ರಹ್ಮೋತ...

Read Article »

Hariram Bansal News: कौन है सत्य निकेतन में बिल्डिंग हादसे का मालिक हरिराम बंसल, जो भिवाड़ी से हुआ गिरफ्तार, सर्च में लगी थीं 10 टीमें

दिल्ली में बिल्डिंग हादसे को लेकर एक्शन तेज है। आरोपी बिल्डिंग मालिक हरिराम बंसल...

Read Article »

कल का मौसम 8 सितंबर: 13 घंटे के भीतर 20 राज्यों में मूसलाधार बारिश का अलर्ट, 80 की स्पीड से हवा; IMD का अपडेट

देश में मानसून की रफ्तार आए दिन खतरनाक ही होती जा रही है। वहीं, मौसम विभाग ने एक...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.