LATEST
Wed, Sep 2, 2026
Loading weather...
local

KPSC Scam | 6 ಮಾದರಿ ಪ್ರಶ್ನೆಪತ್ರಿಕೆ ಮನೆಯಲ್ಲೇ ಪರಿಶೀಲನೆ ಮಾಡ್ತಿದ್ದೆ – ಸಿಐಡಿ ಮುಂದೆ ಗ್ಯಾನೇಂದ್ರ ಸ್ಫೋಟಕ ಹೇಳಿಕೆ

– ಪ್ರಿಂಟ್‌ಗೂ ಮುನ್ನ ಮನೆಯಲ್ಲೇ ಪ್ರಶ್ನೆಪತ್ರಿಕೆ ಪರಿಶೀಲನೆ – 80 ಲಕ್ಷದಿಂದ 40 ಲಕ್ಷದವರೆಗೆ ‘ರೇಟ್‌ ಕಾರ್ಡ್’ – ಇನ್ನೂ 7 ಅಭ್ಯರ್ಥಿಗಳ ತಪ್ಪೊಪ್ಪಿಗೆ ಬೆಂಗಳೂರು: ಕರ್ನಾಟಕ ಲೋಕಸ...

– ಪ್ರಿಂಟ್‌ಗೂ ಮುನ್ನ ಮನೆಯಲ್ಲೇ ಪ್ರಶ್ನೆಪತ್ರಿಕೆ ಪರಿಶೀಲನೆ – 80 ಲಕ್ಷದಿಂದ 40 ಲಕ್ಷದವರೆಗೆ ‘ರೇಟ್‌ ಕಾರ್ಡ್’ – ಇನ್ನೂ 7 ಅಭ್ಯರ್ಥಿಗಳ ತಪ್ಪೊಪ್ಪಿಗೆ ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ CID ಮುಂದೆ ಐಎಎಸ್‌ ಅಧಿಕಾರಿ ಗ್ಯಾನೇಂದ್ರ ಕುಮಾರ್‌ (Gyanendra Kumar) ನೀಡಿರುವ ಹೇಳಿಕೆಗಳು ಇದೀಗ ಮಹತ್ವ ಪಡೆದುಕೊಂಡಿವೆ. ಪ್ರಶ್ನೆಪತ್ರಿಕೆ ಸಿದ್ಧತೆ ಹಾಗೂ ಪರಿಶೀಲನೆಗೆ ಸಂಬಂಧಿಸಿದಂತೆ ಗ್ಯಾನೇಂದ್ರ ಹಲವು ಮಹತ್ವದ ಮಾಹಿತಿಗಳನ್ನು ತನಿಖಾಧಿಕಾರಿಗಳ ಮುಂದೆ […]

SOURCE: PUBILC TV
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

Apply Now: ಉಡುಪಿಯಲ್ಲಿ ‘ಮಾನಸಿಕ ಆರೋಗ್ಯ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ’ ಹುದ್ದೆಗಳಿಗೆ ಅರ್ಜಿ ಆಹ್ವಾನ

ಉಡುಪಿ ಜಿಲ್ಲೆಯಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಮಾನಸಿಕ ಆರೋಗ್ಯ ಶೈಕ್ಷಣಿಕ ಸಂಪನ್ಮೂಲ ...

Read Article »

यूपी: 6 सितंबर तक भारी बारिश-बाढ़ का पूर्वानुमान, आज 21 जिलों में जमकर बरसात का अलर्ट; सतर्कता के निर्देश

भारत मौसम विभाग (आईएमडी) ने उत्तर प्रदेश में 1 से 6 सितंबर तक भारी बारिश का पूर्...

Read Article »

மதுரையில் பாதாள சாக்கடையை சீரமைக்க ரூ.2,400 கோடி ஒதுக்கீடு – முதலமைச்சர் விஜய் அறிவிப்பு!

நகராட்சி நிருவாகம் மற்றும் உட்கட்டமைப்பு வசதிகளை மேம்படுத்துவது குறித்து பல்வேறு...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.