LATEST
Fri, Sep 4, 2026
Loading weather...
local

KIADBಯಲ್ಲಿ ಒಬ್ಬನೇ ವ್ಯಕ್ತಿಗೆ SC/ST ಕೋಟಾದಡಿ 250 ಕೋಟಿಯ 15-17 ಎಕರೆ ಭೂಮಿ ಹಂಚಿಕೆ – ಛಲವಾದಿ ಆರೋಪ

ಬೆಂಗಳೂರು: ಕೆಪಿಎಸ್‌ಸಿಯಲ್ಲಿ (KPSC) ಅಕ್ರಮ ತಾಂಡವವಾಡುತ್ತಿರುವ ಹೊತ್ತಲ್ಲೇ ಛಲವಾದಿ ನಾರಾಯಣಸ್ವಾಮಿ ಮತ್ತೊಂದು ದಾಖಲೆ ಸಾಕ್ಷ್ಯ ಬಿಟ್ಟಿದ್ದಾರೆ. ಕೆಐಎಡಿಬಿಯಲ್ಲಿ (KIADB) ಒಂದೇ ...

ಬೆಂಗಳೂರು: ಕೆಪಿಎಸ್‌ಸಿಯಲ್ಲಿ (KPSC) ಅಕ್ರಮ ತಾಂಡವವಾಡುತ್ತಿರುವ ಹೊತ್ತಲ್ಲೇ ಛಲವಾದಿ ನಾರಾಯಣಸ್ವಾಮಿ ಮತ್ತೊಂದು ದಾಖಲೆ ಸಾಕ್ಷ್ಯ ಬಿಟ್ಟಿದ್ದಾರೆ. ಕೆಐಎಡಿಬಿಯಲ್ಲಿ (KIADB) ಒಂದೇ ವ್ಯಕ್ತಿಗೆ ಎಸ್‌ಸಿ/ಎಸ್‌ಟಿ ಕೋಟಾದಲ್ಲಿ ಬರೋಬ್ಬರಿ 250 ಕೋಟಿ ರೂ. ಮೌಲ್ಯದ 15 ರಿಂದ 17 ಎಕರೆ ಜಮೀನು ಹಂಚಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮಂಜುನಾಥ್ ಎಂಬ ವ್ಯಕ್ತಿಗೆ ಎಸ್‌ಸಿ/ಎಸ್‌ಟಿ ಕೋಟಾದಲ್ಲಿ 75% ರಿಬೇಟ್ ಪಡೆದು 10 ಕಡೆ ಸುಮಾರು 15-17 ಎಕರೆ ಜಮೀನು ಹಂಚಿಕೆ ಮಾಡಲಾಗಿದೆ. ದೇವನಹಳ್ಳಿಯ ಏರೋಸ್ಪೇಸ್ ಜಾಗದಲ್ಲೇ ಹಂಚಿಕೆ ಆಗಿದ್ದು, ಇದರಲ್ಲಿ […]

SOURCE: PUBILC TV
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

Motorola Edge 70 Plus : మతిపొగొట్టే ఫీచర్లతో కొత్త మోటోరోలా ఫోన్ ఆగయా.. 200MP ట్రిపుల్ కెమెరాలు హైలెట్, ధర ఎంతంటే?

Motorola Edge 70 Plus : మోటోరోలా కొత్త ఫోన్ భలే ఉందిగా.. 200MP ట్రిపుల్ కెమెరాలు...

Read Article »

Rise of Indians in US Sparks Growing Backlash

The growing visibility and success of Indian Americans in the United States is a...

Read Article »

Pawan Kalyan Pushes Major Lake Revival Drive Across Andhra Pradesh

The Andhra Pradesh government has accelerated the restoration and modernization ...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.