LATEST
Tue, Sep 1, 2026
Loading weather...
local

ಸಾರ್ವಜನಿಕರಲ್ಲಿ ಸ್ವಯಂ ಶಿಸ್ತು ಮೂಡದಿದ್ದರೆ ಸಮಸ್ಯೆ ಬಗೆಹರಿಯಲ್ಲ : KBG

ಬೆಂಗಳೂರು,ಸೆ.1- ನಗರದಲ್ಲಿ ದಿನೇ ದಿನೇ ಟ್ರಾಫಿಕ್‌ ಸಮಸ್ಯೆ ಉಲ್ಬಣಿಸುತ್ತಿದ್ದು, ಸಾರ್ವಜನಿಕರಲ್ಲಿ ಸ್ವಯಂ ಶಿಸ್ತು ಮೂಡದೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅಸಾಧ್ಯ ಎಂದು ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟಿದ್ದಾರೆ. ನಗರದ ಸರ್ವಾಂಗೀಣ ಅಭಿವೃದ್ಧಿ ಕುರಿತು ಮಾಜಿ ಮಹಾಪೌರರಿಂದ ಸಲಹೆ-ಸೂಚನೆ ಪಡೆಯಲು ವಿಕಾಸಸೌಧದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ನಗರದ ಪ್ರಮುಖ ಸಮಸ್ಯೆಗಳಲ್ಲಿ ಟ್ರಾಫಿಕ್‌ ಸಮಸ್ಯೆ ಅಗ್ರಸ್ಥಾನದಲ್ಲಿದೆ. ಈಗಲೇ ಇದನ್ನು ನಿಯಂತ್ರಿಸದಿದ್ದರೆ ಮುಂದಿನ ದಿನಗಳಲ್ಲಿ ಪರಿಹಾರ ಕಂಡುಕೊಳ್ಳಲಾಗದಷ್ಟು ಗಂಭೀರವಾಗಲಿದೆ ಎಂದು ಎಚ್ಚರಿಸಿದರು. ಎಲ್ಲಾ ಸರ್ಕಾರಗಳು […] The post ಸಾರ್ವಜನಿಕರಲ್ಲಿ ಸ್ವಯಂ ಶಿಸ್ತು ಮೂಡದಿದ್ದರೆ ಸಮಸ್ಯೆ ಬಗೆಹರಿಯಲ್ಲ : KBG first appeared on Eesanje.

SOURCE: EESANJE
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

Arunachaleswarar Temple : అరుణాచలేశ్వరుడి దర్శనానికి వెళ్లే భక్తులకు అలర్ట్.. కొత్త నిబంధనలు వచ్చేశాయ్.. ఈ వస్తువు అస్సలు తీసుకెళ్లొద్దు..

Arunachaleswarar Temple : తమిళనాడులోని ప్రముఖ శైవక్షేత్రాల్లో అరుణాచలేశ్వర దేవాల...

Read Article »

August Brings a Boost for Telugu Cinema

The low success rate in Telugu cinema has been haunting the producers. With no p...

Read Article »

Instagram ಹೊಸ ಬದಲಾವಣೆ: ಈ ಸೆಟ್ಟಿಂಗ್ಸ್ ಆನ್ ಮಾಡದಿದ್ರೆ ನಿಮ್ಮ ರೀಚ್‌ಗೆ ಕತ್ತರಿ

Instagram ಈಗ AI-ಉತ್ಪತ್ತಿ ಪ್ರೊಫೈಲ್ ಎಂಬ ಹೊಸ ಲೇಬಲ್ ಪರಿಚಯಿಸುತ್ತಿದೆ. ಇದು AI ನಿಂದ ರಚಿಸ...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.