ಐಆರ್ಸಿಟಿಸಿ 'ದಿವ್ಯ ದಕ್ಷಿಣ ಯಾತ್ರೆ ವಿತ್ ಅರುಣಾಚಲಂ' ಹೆಸರಿನಲ್ಲಿ 9 ದಿನಗಳ ವಿಶೇಷ ಪ್ರವಾಸವನ್ನು ಆಯೋಜಿಸಿದೆ. ಈ ಯಾತ್ರೆಯು ಭಾರತ್ ಗೌರವ್ ಟೂರಿಸ್ಟ್ ಟ್ರೈನ್ ಮೂಲಕ ತಮಿಳುನಾಡಿನ ಅರುಣಾಚಲಂ, ರಾಮೇಶ್ವರಂ, ಮಧುರೈ ಸೇರಿದಂತೆ ಏಳು ಪ್ರಮುಖ ಪುಣ್ಯಕ್ಷೇತ್ರಗಳ ದರ್ಶನವನ್ನು ಒದಗಿಸುತ್ತದೆ.
IRCTC Tour: ಅರುಣಾಚಲಂನಿಂದ ರಾಮೇಶ್ವರಂವರೆಗೂ, ಜಸ್ಟ್ 16 ಸಾವಿರಕ್ಕೆ ಏಳು ಪುಣ್ಯಕ್ಷೇತ್ರಗಳ ದರ್ಶನ
ಐಆರ್ಸಿಟಿಸಿ 'ದಿವ್ಯ ದಕ್ಷಿಣ ಯಾತ್ರೆ ವಿತ್ ಅರುಣಾಚಲಂ' ಹೆಸರಿನಲ್ಲಿ 9 ದಿನಗಳ ವಿಶೇಷ ಪ್ರವಾಸವನ್ನು ಆಯೋಜಿಸಿದೆ. ಈ ಯಾತ್ರೆಯು ಭಾರತ್ ಗೌರವ್ ಟೂರಿಸ್ಟ್ ಟ್ರೈನ್ ಮೂಲಕ ತಮಿಳುನಾಡಿನ...
By Dhallo News · September 5, 2026 at 3:28 PM IST

Source: ASIANET News Kannada
SOURCE: ASIANET News Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion
