ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಾಳೆ ದೆಹಲಿಯಲ್ಲಿ CWRC ಮತ್ತು CWMA ಸಭೆ ನಡೆಯಲಿದೆ. CWMA ಕಚೇರಿಯಲ್ಲಿ ಬೆಳಗ್ಗೆ 11:30 CWRC ಅಧ್ಯಕ್ಷ ವಿನೀತ್ ಗುಪ್ತಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಕಾವೇರಿ ನೀರ
ು ಹರಿಸುವ ಬಗ್ಗೆ ಹೊಸ ಆದೇಶ ನೀಡುವ ಬಗ್ಗೆ ಚರ್ಚೆ ನಡೆಯಲಿದೆ. ಮಧ್ಯಾಹ್ನ 2:30 CWMA ಅಧ್ಯಕ್ಷ ಎಸ್.ಕೆ ಹಲ್ದಾರ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಕಳೆದ ಸಭೆಯಲ್ಲಿ ನಿತ್ಯ 9000 ಕ್ಯೂಸೆಕ್ನಂತೆ ಹದಿನೈದು ದಿನ ಹರಿಸಲು ಸೂಚನೆ ನೀಡಲಾಗಿತ್ತು. ಸಭೆ […]
