LATEST
Thu, Sep 3, 2026
Loading weather...
local

ಡಿ ಬಾಸ್ ಗ್ಯಾಂಗ್‌ನಲ್ಲಿ ಮತ್ತೆ ಬಿರುಕು, ದರ್ಶನ್‌ ನಿಂದ ದೂರವಾಗಲು ನಿರ್ಧರಿಸಿದ A-6 ಮತ್ತು A-7 ಆರೋಪಿಗಳು!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೊತೆ ಬಂಧಿತರಾಗಿರುವ ಆರೋಪಿಗಳಾದ ಜಗದೀಶ್ ಮತ್ತು ಅನುಕುಮಾರ್, ತಮ್ಮನ್ನು ಚಿತ್ರದುರ್ಗ ಜೈಲಿಗೆ ವರ್ಗಾಯಿಸುವಂತೆ ನ್ಯಾಯಾಲಯಕ್ಕೆ ಅರ್ಜ...

ಡಿ ಬಾಸ್ ಗ್ಯಾಂಗ್‌ನಲ್ಲಿ ಮತ್ತೆ ಬಿರುಕು, ದರ್ಶನ್‌ ನಿಂದ ದೂರವಾಗಲು ನಿರ್ಧರಿಸಿದ A-6 ಮತ್ತು A-7 ಆರೋಪಿಗಳು!
Source: ASIANET News Kannada

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೊತೆ ಬಂಧಿತರಾಗಿರುವ ಆರೋಪಿಗಳಾದ ಜಗದೀಶ್ ಮತ್ತು ಅನುಕುಮಾರ್, ತಮ್ಮನ್ನು ಚಿತ್ರದುರ್ಗ ಜೈಲಿಗೆ ವರ್ಗಾಯಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ, ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಇದು ದರ್ಶನ್ ಬಳಗದಿಂದ ದೂರ ಸರಿಯುವ ಯತ್ನ ಎನ್ನಲಾಗಿದೆ.

SOURCE: ASIANET News Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

Kitchen Hacks: ಅಡುಗೆಮನೆಯ ಪ್ರತಿದಿನದ ಸಮಸ್ಯೆ; ಹಾಲು ಉಕ್ಕೋದನ್ನು ತಡೆಯೋದು ಹೇಗೆ?

ಹಾಲು ಬಿಸಿ ಮಾಡುವಾಗ ಉಕ್ಕಿ ಚೆಲ್ಲುವುದು ಸಾಮಾನ್ಯ ಸಮಸ್ಯೆ. ಹಾಲಿನ ಮೇಲ್ಭಾಗದಲ್ಲಿ ಕೆನೆ ಕಟ್ಟಿ...

Read Article »

Why Kayadu Lohar Called Herself a “Potato”

Kayadu Lohar has explained why she wrote “I look like a potato” after sharing he...

Read Article »

Mokshagna launch date: మోక్షజ్ఞ లాంచింగ్ డేట్ వచ్చేసింది.. ఓపెనింగ్ రోజే రిలీజ్ డేట్ కూడా చెప్పేస్తున్నారు..

Mokshagna launch date: నందమూరి నటసింహం బాలయ్య బాబు చేసిన సినిమాలు ఆయన్ని టాప్ లె...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.