LATEST
Fri, Sep 4, 2026
Loading weather...
local

ಟಿವಿ9 ಇಂಪ್ಯಾಕ್ಟ್: 8 ವರ್ಷದಿಂದ ಆಗದ ಕೆಲಸ ಕೇವಲ ಹತ್ತು ದಿನದಲ್ಲೇ ಆಯ್ತು

ಕಾಗವಾಡ ತಾಲೂಕಿನ ಹಣಮಾಪುರ ಗ್ರಾಮದ ಜನರು ಹಾಗೂ ವಿದ್ಯಾರ್ಥಿಗಳು ಮಳೆಗಾಲ ಬಂದ್ರೇ ಸಾಕು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಸ್ಥಿತಿ ಇತ್ತು. ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಕುತ್ತು...

ಕಾಗವಾಡ ತಾಲೂಕಿನ ಹಣಮಾಪುರ ಗ್ರಾಮದ ಜನರು ಹಾಗೂ ವಿದ್ಯಾರ್ಥಿಗಳು ಮಳೆಗಾಲ ಬಂದ್ರೇ ಸಾಕು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಸ್ಥಿತಿ ಇತ್ತು. ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಕುತ್ತು ಬರ್ತಿತ್ತು. ಇಂತಹ ಸ್ಥಿತಿಯನ್ನ ಬರೋಬ್ಬರಿ ಎಂಟು ವರ್ಷ ಎದುರಿಸಿದ ಗ್ರಾಮಸ್ಥರು ಮಕ್ಕಳು ಸದ್ಯ ನಿರಾಳವಾಗಿದ್ದಾರೆ. ಟಿವಿ9ನ ಒಂದು ವರದಿ ಇದೀಗ ಎಂಟು ವರ್ಷ ಆಗದ ಕೆಲಸವನ್ನ ಕೇವಲ ಹತ್ತು ದಿನದಲ್ಲಿ ಆಗುವಂತೆ ಮಾಡಿದೆ. ಅಷ್ಟಕ್ಕೂ ಟಿವಿ9 ವರದಿಯ ಹೇಗೆ ಇಂಪ್ಯಾಕ್ಟ್ ಆಗಿದ್ದು ಅಂತೀರಾ ಈ ಸ್ಟೋರಿ ನೋಡಿ.

SOURCE: TV9 Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

Vaishnavi Chaitanya : చీరలో మెరిపిస్తున్న ‘వైష్ణవి చైతన్య’.. ఎపిక్ ఈవెంట్లో సందడి..

ఆనంద్ దేవరకొండ, వైష్ణవి చైతన్య ఎపిక్ సినిమా ట్రైలర్ లాంచ్ ఈవెంట్ నేడు జరగ్గా ఈ ఈ...

Read Article »

ಬಿಗ್‌ ಬುಲೆಟಿನ್‌ 04 September 2026 ಭಾಗ – 1

Breaking News......

Read Article »

ಬಿಗ್‌ ಬುಲೆಟಿನ್‌ 04 September 2026 ಭಾಗ – 2

Breaking News......

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.