LATEST
Thu, Sep 3, 2026
Loading weather...
local

7,000+ ರನ್ ಬಾರಿಸಿದರೂ ಸಿಗದ ಅವಕಾಶ: ಸೆಲೆಕ್ಟರ್ಸ್‌ಗೆ ಲಂಚ ನೀಡಲು ಹೋಗಿ ಬ್ಯಾನ್ ಆದ ಈ ಭಾರತೀಯ ಆಟಗಾರ..!

ಸಚಿನ್ ತೆಂಡೂಲ್ಕರ್ ಜೊತೆ 1987-88ರಲ್ಲಿ ಬಾಂಬೆಯ ಅತ್ಯುತ್ತಮ ಜೂನಿಯರ್ ಕ್ರಿಕೆಟಿಗ ಗೌರವ ಹಂಚಿಕೊಂಡಿದ್ದ ಅಭಿಜಿತ್ ಕಾಳೆ ದೇಶೀಯ ಕ್ರಿಕೆಟ್‌ನಲ್ಲಿ 93 ಪಂದ್ಯಗಳಿಂದ 7,134 ರನ್, 25 ...

7,000+ ರನ್ ಬಾರಿಸಿದರೂ ಸಿಗದ ಅವಕಾಶ: ಸೆಲೆಕ್ಟರ್ಸ್‌ಗೆ ಲಂಚ ನೀಡಲು ಹೋಗಿ ಬ್ಯಾನ್ ಆದ ಈ ಭಾರತೀಯ ಆಟಗಾರ..!
Source: ASIANET News Kannada

ಸಚಿನ್ ತೆಂಡೂಲ್ಕರ್ ಜೊತೆ 1987-88ರಲ್ಲಿ ಬಾಂಬೆಯ ಅತ್ಯುತ್ತಮ ಜೂನಿಯರ್ ಕ್ರಿಕೆಟಿಗ ಗೌರವ ಹಂಚಿಕೊಂಡಿದ್ದ ಅಭಿಜಿತ್ ಕಾಳೆ ದೇಶೀಯ ಕ್ರಿಕೆಟ್‌ನಲ್ಲಿ 93 ಪಂದ್ಯಗಳಿಂದ 7,134 ರನ್, 25 ಶತಕ ಗಳಿಸಿದ್ದರು. ಆದರೆ ಭಾರತ ಪರ 2003ರಲ್ಲಿ ಬಾಂಗ್ಲಾದೇಶ ವಿರುದ್ಧ ಒಂದೇ ODI ಆಡಿದರು. ಬಳಿಕ ಆಯ್ಕೆ ವಿವಾದ ಮತ್ತು ಬಿಸಿಸಿಐ ಶಿಸ್ತು ಕ್ರಮದಿಂದ ಅವರ ವೃತ್ತಿಜೀವನಕ್ಕೆ ದೊಡ್ಡ ಹೊಡೆತ ಬಿತ್ತು.

SOURCE: ASIANET News Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

Ramba Oorvasi Menaka will be a sure-shot hit – Allari Naresh

Allari Naresh starrer Ramba Oorvasi Menaka is releasing on 4th September. The th...

Read Article »

Sujeeth Doing Overtime, But Can PK Match It?

The last time, Pawan Kalyan delivered a good theatrical experience to a reasonab...

Read Article »

रिस्क 'Zero', मंथली ₹20500 की कमाई... सिर्फ एक बार करना है निवेश

Post Office Regular Income Scheme: पोस्ट ऑफिस सेविंग स्कीम्स में हर निवेश पर सुर...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.