LATEST
Wed, Sep 2, 2026
Loading weather...
local

ಸಂಸದ ಕಾಗೇರಿ ಶ್ರಮಕ್ಕೆ ಯಶಸ್ಸು: ರಾಜ್ಯದ 67 ಗ್ರಾಮೀಣ ಅಂಚೆ ಕಚೇರಿಗಳಿಗೆ BSNL ಸಿಮ್ ಮಂಜೂರು

ಹೊಸದಿಗಂತ ವರದಿ ಕಾರವಾರ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಯತ್ನದಿಂದ ರಾಜ್ಯದ 67 ಗ್ರಾಮೀಣ ಅಂಚೆ ಕಚೇರಿಗಳಿಗೆ ಬಿಎಸ್ಸೆನ್ನೆಲ್ (BSNL) ಸಿಮ್ ಮಂಜೂರು ಆಗಿದೆ. ರಾಜ್ಯದ ವಿ...

ಹೊಸದಿಗಂತ ವರದಿ ಕಾರವಾರ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಯತ್ನದಿಂದ ರಾಜ್ಯದ 67 ಗ್ರಾಮೀಣ ಅಂಚೆ ಕಚೇರಿಗಳಿಗೆ ಬಿಎಸ್ಸೆನ್ನೆಲ್ (BSNL) ಸಿಮ್ ಮಂಜೂರು ಆಗಿದೆ. ರಾಜ್ಯದ ವಿವಿಧ ಗ್ರಾಮೀಣ ಅಂಚೆ ಕಚೇರಿಗಳಲ್ಲಿ ಬಿಎಸ್ಸೆನ್ನೆಲ್ ಸಿಮ್ ಕಾರ್ಡ್‌ಗಳ ಅಲಭ್ಯತೆಯಿಂದಾಗಿ ಸಾರ್ವಜನಿಕರಿಗೆ ಮತ್ತು ಕಲ್ಯಾಣ ಯೋಜನೆಗಳ ಫಲಾನುಭವಿಗಳಿಗೆ ಹಣಕಾಸು ಸೇವೆ ಪಡೆಯಲು ತೀವ್ರ ಅಡಚಣೆಯಾಗುತ್ತಿತ್ತು. ಈ ಸಮಸ್ಯೆಯನ್ನು ಸಾರ್ವಜನಿಕರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಗಮನಕ್ಕೆ ತಂದಿದ್ದರು. ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಯ 43, ಶಿವಮೊಗ್ಗದ 22 […] The post ಸಂಸದ ಕಾಗೇರಿ ಶ್ರಮಕ್ಕೆ ಯಶಸ್ಸು: ರಾಜ್ಯದ 67 ಗ್ರಾಮೀಣ ಅಂಚೆ ಕಚೇರಿಗಳಿಗೆ BSNL ಸಿಮ್ ಮಂಜೂರು appeared first on ONLINE.

SOURCE: HOSA Digantha
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

శుక్రవారం హైదరాబాద్ లో మటన్ షాపులు బంద్.. GHMC నోటీసులు..!

Mutton Shops : గ్రేటర్ హైదరాబాద్ మున్సిపల్ కార్పొరేషన్ (GHMC) పరిధిలోని నాన్-వెజ...

Read Article »

Romanchakam Review : ‘రోమాంచకం’ మూవీ రివ్యూ.. సందీప్ రెడ్డి వంగ నిర్మించిన సినిమా ఎలా ఉందంటే..?

Romanchakam Movie Review : సందీప్ రెడ్డి వంగ చిన్న సినిమా, అది కూడా లవ్ స్టోరీ న...

Read Article »

पाकिस्तान के छक्के छुड़ा देने वाले एयर फोर्स के ग्रुप कैप्टन अभिनंदन अब मिग-21 की जगह उड़ाएंगे छोटा एटीआर प्लेन, रिजनल एयरलाइंस फ्लाई 91 को किया ज्वाइन

बालाकोट एयरस्ट्राइक के हीरो और वीर चक्र से सम्मानित ग्रुप कैप्टन अभिनंदन वर्धमान...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.