LATEST
Sat, Sep 5, 2026
Loading weather...
local

ಪಿರಿಯಾಪಟ್ಟಣ ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆ ರಸ್ತೆ: 56.50 ಕೋಟಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಸಂಜೆವಾಣಿ ವಾರ್ತೆಪಿರಿಯಾಪಟ್ಟಣ:ಸೆ 05 :– ಬೆಟ್ಟದಪುರ ಪುರಾತನ ಹಾಗೂ ರಾಷ್ಟ್ರೀಯ ಮಹತ್ವದ ದೇವಸ್ಥಾನವಾಗಿರುವ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಕ್ಷೇತ್ರಕ್ಕೆ ರಸ್ತೆ ನಿರ್ಮಾಣವಾ...

ಸಂಜೆವಾಣಿ ವಾರ್ತೆಪಿರಿಯಾಪಟ್ಟಣ:ಸೆ 05 :– ಬೆಟ್ಟದಪುರ ಪುರಾತನ ಹಾಗೂ ರಾಷ್ಟ್ರೀಯ ಮಹತ್ವದ ದೇವಸ್ಥಾನವಾಗಿರುವ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಕ್ಷೇತ್ರಕ್ಕೆ ರಸ್ತೆ ನಿರ್ಮಾಣವಾಗುತ್ತಿರುವುದು ಐತಿಹಾಸಿಕ ಕಾರ್ಯವಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು. ಸಮೀಪದ ಮೇಗಲಕೊಪ್ಪಲು ಗ್ರಾಮದಲ್ಲಿ ಶುಕ್ರವಾರ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಬೆಟ್ಟಕ್ಕೆ ತೆರಳುವ ರಸ್ತೆ ನಿರ್ಮಾಣ ಕಾಮಗಾರಿ, ಹಾಗೂ ಪಿರಿಯಾಪಟ್ಟಣ ಹಾಗೂ ಬೆಟ್ಟದಪುರ ಪ್ರವಾಸಿ ಮಂದಿರ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು ?56.50 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರುಶಾಸಕ […] The post ಪಿರಿಯಾಪಟ್ಟಣ ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆ ರಸ್ತೆ: 56.50 ಕೋಟಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ appeared first on Sanjevani.

SOURCE: SANJEVANI
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

From 90s To EPIC: Aditya Haasan Drops The Filter

Aditya Haasan created a strong identity with 90s – A Middle Class Biopic, a stor...

Read Article »

Bajaj Pulsar n 160 SS : పనితీరు.. ఫీచర్లు.. ధరల శ్రేణి.. ఫుల్ డీటెయిల్స్ మీకోసం

Bajaj Pulsar n 160 SS : మనదేశంలో ద్విచక్ర వాహనాల తయారీలో బజాజ్ కంపెనీకి సుదీర్ఘమ...

Read Article »

TVK: ತಮಿಳುನಾಡಿನಲ್ಲಿ ಕಾಂಗ್ರೆಸ್‌ಗೆ ಕಾದಿದೆಯಾ ದೊಡ್ಡ ಆಘಾತ? ಸಿಎಂ ವಿಜಯ್ ಅವರ 'ಆ ಮಾತು' ಕೇಳಿ ಬೆಚ್ಚಿಬಿದ್ದ ಮೈತ್ರಿ ನಾಯಕರು!

ತಮಿಳುನಾಡಿನ ಆಡಳಿತಾರೂಢ ಮೈತ್ರಿಕೂಟದಲ್ಲಿ 2029ರ ಪ್ರಧಾನಿ ಅಭ್ಯರ್ಥಿ ಯಾರೆಂಬ ವಿಚಾರದಲ್ಲಿ ತೀವ...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.