ಬೆಳ್ತಂಗಡಿಯ ಕುಕ್ಕಾವು ಗ್ರಾಮದಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವದಲ್ಲಿ 7ನೇ ತರಗತಿ ಬಾಲಕ ಮಹಮ
್ಮದ್ ಬಾತೀಶ್ ಗಮನ ಸೆಳೆದಿದ್ದಾರೆ. ಬಾಲಕನ ಸಾಹಸಕ್ಕೆ ನೆರೆದಿದ್ದವರು ಚಪ್ಪಾಳೆಯ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಳ್ತಂಗಡಿಯ ಕುಕ್ಕಾವು ಗ್ರಾಮದಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವದಲ್ಲಿ 7ನೇ ತರಗತಿ ಬಾಲಕ ಮಹಮ್ಮದ್ ಬಾತೀಶ್ ಗಮನ ಸೆಳೆದಿದ್ದಾರೆ. ಬಾಲಕನ ಸಾಹಸಕ್ಕೆ ನೆರೆದಿದ್ದವರು ಚಪ್ಪಾಳೆಯ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಳ್ತಂಗಡಿಯ ಕುಕ್ಕಾವು ಗ್ರಾಮದಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವದಲ್ಲಿ 7ನೇ ತರಗತಿ ಬಾಲಕ ಮಹಮ
್ಮದ್ ಬಾತೀಶ್ ಗಮನ ಸೆಳೆದಿದ್ದಾರೆ. ಬಾಲಕನ ಸಾಹಸಕ್ಕೆ ನೆರೆದಿದ್ದವರು ಚಪ್ಪಾಳೆಯ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.