LATEST
Thu, Sep 3, 2026
Loading weather...
local

ದಾವಣಗೆರೆ: ಬೀಗ ಹಾಕಿದ್ದ ಮನೆಗೆ ಕನ್ನ, 40 ಗ್ರಾಂ ಚಿನ್ನ-ಬೆಳ್ಳಿ ಎಗರಿಸಿದ ಖದೀಮರು

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಪಾಲನಾಯಕನಕೋಟೆ ಗ್ರಾಮದಲ್ಲಿ ಬೀಗ ಹಾಕಿದ್ದ ಮನೆಗೆ ಕನ್ನ ಹಾಕಲಾಗಿದೆ. ಸುನಂದಮ್ಮ ಎಂಬುವವರ ಮನೆಯಿಂದ 40 ಗ್ರಾಂ ಚಿನ್ನ, ಬೆಳ್ಳಿ ಮತ್ತು ನಗದು ಕ...

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಪಾಲನಾಯಕನಕೋಟೆ ಗ್ರಾಮದಲ್ಲಿ ಬೀಗ ಹಾಕಿದ್ದ ಮನೆಗೆ ಕನ್ನ ಹಾಕಲಾಗಿದೆ. ಸುನಂದಮ್ಮ ಎಂಬುವವರ ಮನೆಯಿಂದ 40 ಗ್ರಾಂ ಚಿನ್ನ, ಬೆಳ್ಳಿ ಮತ್ತು ನಗದು ಕಳ್ಳತನವಾಗಿದೆ. ಕುಟುಂಬಸ್ಥರು ಸಂಬಂಧಿಕರ ಮನೆಗೆ ತೆರಳಿದ್ದಾಗ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಬಿಳಿಚೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SOURCE: TV9 Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

Mokshagna launch date: మోక్షజ్ఞ లాంచింగ్ డేట్ వచ్చేసింది.. ఓపెనింగ్ రోజే రిలీజ్ డేట్ కూడా చెప్పేస్తున్నారు..

Mokshagna launch date: నందమూరి నటసింహం బాలయ్య బాబు చేసిన సినిమాలు ఆయన్ని టాప్ లె...

Read Article »

Kavitha : కవిత ప్రశాంత్‌రెడ్డిని టార్గెట్ చేయడానికి రీజన్ అదేనా.? సడెన్‌గా హరీశ్‌పై సాఫ్ట్‌‌కార్నర్‌ ఎందుకు..!

Kavitha : కవిత ప్రశాంత్‌రెడ్డిని టార్గెట్‌ చేయడం వెనుక ఆమె లక్ష్యమేంటన్న చర్చ మొ...

Read Article »

AP Local elections: స్థానిక ఎన్నికలు.. వైసిపి ఇన్చార్జిల బాధ అంతా కాదు!

AP Local elections: ఏపీలో విచిత్ర రాజకీయాలు నడుస్తున్నాయి. స్థానిక సంస్థల ఎన్నిక...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.