ಕೇಂದ್ರದ ‘ನಾಶಾ ಮುಕ್ತ ಭಾರತ್’ ಅಭಿಯಾನದ ಭಾಗವಾಗಿ, ಜಾರಿ ನಿರ್ದೇಶನಾಲಯವು (ED) ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣದಲ್ಲಿ ಬೃಹತ್ ಶೋಧ ನಡೆಸಿದೆ. ಈ ಕಾರ್ಯಾಚರಣೆಯು ಮಾದಕ ದ್ರವ್ಯ ಜಾಲದ ಅಕ್ರಮ ಹಣ ವರ್ಗಾವಣೆ (PMLA) ಮತ್ತು ಆರ್ಥಿಕ ಮೂಲಗಳನ್ನು ಗುರಿಯಾಗಿಸಿಕೊಂಡಿದ್ದು, ಬೆಂಗಳೂರು, ಕೇರಳ ಮತ್ತು ಹೈದರಾಬಾದ್ನ ಪ್ರಮುಖ ಪ್ರಕರಣಗಳು ತನಿಖೆಯ ಕೇಂದ್ರಬಿಂದುವಾಗಿವೆ.
ದಕ್ಷಿಣ ಭಾರತದಾದ್ಯಾಂತ ಇಡಿ ಬೃಹತ್ ಬೇಟೆ: ಕರ್ನಾಟಕ ಸೇರಿ 4 ರಾಜ್ಯಗಳ 30 ಕಡೆ ಏಕಕಾಲಕ್ಕೆ ದಾಳಿ, ಬೆಂಗಳೂರಲ್ಲೂ ರೇಡ್!
ಕೇಂದ್ರದ ‘ನಾಶಾ ಮುಕ್ತ ಭಾರತ್’ ಅಭಿಯಾನದ ಭಾಗವಾಗಿ, ಜಾರಿ ನಿರ್ದೇಶನಾಲಯವು (ED) ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣದಲ್ಲಿ ಬೃಹತ್ ಶೋಧ ನಡೆಸಿದೆ. ಈ ಕಾರ್ಯಾಚರಣೆಯು ಮಾದಕ...
By Dhallo News · September 3, 2026 at 12:34 PM IST

Source: ASIANET News Kannada
SOURCE: ASIANET News Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion
