ಬೆಂಗಳೂರು: ಸುಪ್ರಸಿದ್ದ ಗುಲಬರ್ಗಾದ ದರ್ಗಾ ಹಜರತ್ ಖ್ವಾಜಾ ಬಂದಾ ನವಾಜ್ (ರಹ.) ಅವರ ಸಜ್ಜಾದಾ ನಶೀನ್ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಗೌರವಾನ್ವಿತ ಅಧ್ಯಕ್ಷರಾದ ಹಜರತ್ ಡಾ. ಹಾಫಿಜ್ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಸಾಹೇಬ್ ಕಿಬ್ಲಾ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ವಕ್ಫ್ ಮಂಡಳಿ ಕೇಂದ್ರ ಕಚೇರಿಯಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ 368ನೇ ಬೋರ್ಡ್ ಸಭೆ ಯಶಸ್ವಿಯಾಗಿ ಜರುಗಿತು.ಈ ಮಹತ್ವದ ಸಭೆಯಲ್ಲಿ ರಾಜ್ಯದ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಯು.ಟಿ. […] The post ರಾಜ್ಯ ವಕ್ಫ್ ಮಂಡಳಿಯ 368ನೇ ಬೋರ್ಡ್ ಸಭೆ, ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ appeared first on Sanjevani.
ರಾಜ್ಯ ವಕ್ಫ್ ಮಂಡಳಿಯ 368ನೇ ಬೋರ್ಡ್ ಸಭೆ, ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ
ಬೆಂಗಳೂರು: ಸುಪ್ರಸಿದ್ದ ಗುಲಬರ್ಗಾದ ದರ್ಗಾ ಹಜರತ್ ಖ್ವಾಜಾ ಬಂದಾ ನವಾಜ್ (ರಹ.) ಅವರ ಸಜ್ಜಾದಾ ನಶೀನ್ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಗೌರವಾನ್ವಿತ ಅಧ್ಯಕ್ಷರಾದ ಹಜರತ್ ಡಾ. ಹ...
By Dhallo News · September 2, 2026 at 4:16 PM IST
Have feedback on this article?Report error or suggestion
