2019ರ ಭಾರತ-ಪಾಕ್ ವಾಯು ಸಂಘರ್ಷದ ಹೀರೋ, 'ವೀರ್ ಚಕ್ರ' ಪುರಸ್ಕೃತ ಅಭಿನಂದನ್ ವರ್ಧಮಾನ್ ಅವರು ಭಾರತೀಯ ವಾಯುಪಡೆಯಿಂದ ನಿವೃತ್ತರಾಗಿ, ಇದೀಗ ಗೋವಾ ಮೂಲದ 'ಫ್ಲೈ91' ವಿಮಾನಯಾನ ಸಂಸ್ಥೆಗೆ ಕಮರ್ಷಿಯಲ್ ಪೈಲಟ್ ಆಗಿ ಸೇರ್ಪಡೆಗೊಂಡಿದ್ದಾರೆ. ಪ್ರಸ್ತುತ ಗೋವಾ-ಹೈದರಾಬಾದ್ ಮಾರ್ಗದಲ್ಲಿ ತರಬೇತಿ ಪಡೆಯುತ್ತಿದ್ದು, ಶೀಘ್ರದಲ್ಲೇ ಪ್ರಯಾಣಿಕ ವಿಮಾನವನ್ನು ಮುನ್ನಡೆಸಲಿದ್ದಾರೆ.
2019ರಲ್ಲಿ ಪಾಕ್ F-16 ಜೆಟ್ ಹೊಡೆದುರುಳಿಸಿದ ವೀರಯೋಧ ಅಭಿನಂದನ್, ಈಗ ಪ್ಯಾಸೆಂಜರ್ ವಿಮಾನಕ್ಕೆ ಪೈಲಟ್!
2019ರ ಭಾರತ-ಪಾಕ್ ವಾಯು ಸಂಘರ್ಷದ ಹೀರೋ, 'ವೀರ್ ಚಕ್ರ' ಪುರಸ್ಕೃತ ಅಭಿನಂದನ್ ವರ್ಧಮಾನ್ ಅವರು ಭಾರತೀಯ ವಾಯುಪಡೆಯಿಂದ ನಿವೃತ್ತರಾಗಿ, ಇದೀಗ ಗೋವಾ ಮೂಲದ 'ಫ್ಲೈ91' ವಿಮಾನಯಾನ ಸಂಸ್ಥೆ...
By Dhallo News · September 3, 2026 at 9:53 AM IST

Source: ASIANET News Kannada
SOURCE: ASIANET News Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion
