LATEST
Sat, Sep 5, 2026
Loading weather...
local

2013 ರಲ್ಲಿ ಬಸ್ತಾರ್‌ನಲ್ಲಿ ಕಾಂಗ್ರೆಸ್ ನಾಯಕರ ಮೇಲಿನ ದಾಳಿಗೆ 20 ಜನ ಬಲಿ ಕೇಸ್‌; 10 ಮಂದಿ ದೋಷಿಗಳೆಂದು ತೀರ್ಪು

ರಾಯ್ಪುರ: 2013 ರಲ್ಲಿ ಬಸ್ತಾರ್‌ನಲ್ಲಿ (Bastar) ಕಾಂಗ್ರೆಸ್ ನಾಯಕರ ಮೇಲೆ ನಡೆದ ಮಾರಕ ಮಾವೋವಾದಿ ದಾಳಿಯಲ್ಲಿ (Maoist Attack) 10 ಜನರಿಗೆ ಶಿಕ್ಷೆ ವಿಧಿಸಲಾಗಿದೆ. 29 ಜನರನ್ನು ...

ರಾಯ್ಪುರ: 2013 ರಲ್ಲಿ ಬಸ್ತಾರ್‌ನಲ್ಲಿ (Bastar) ಕಾಂಗ್ರೆಸ್ ನಾಯಕರ ಮೇಲೆ ನಡೆದ ಮಾರಕ ಮಾವೋವಾದಿ ದಾಳಿಯಲ್ಲಿ (Maoist Attack) 10 ಜನರಿಗೆ ಶಿಕ್ಷೆ ವಿಧಿಸಲಾಗಿದೆ. 29 ಜನರನ್ನು ಬಲಿತೆಗೆದುಕೊಂಡ ಮತ್ತು ರಾಜ್ಯದ ಕಾಂಗ್ರೆಸ್ ನಾಯಕತ್ವವನ್ನೇ ನಾಶಮಾಡಿದ್ದ 2013 ರ ಝೀರಾಮ್ ಕಣಿವೆಯ ಮಾವೋವಾದಿ ದಾಳಿಗೆ ಸಂಬಂಧಿಸಿದಂತೆ ಛತ್ತೀಸ್‌ಗಢದ ಬಸ್ತಾರ್ ಪ್ರದೇಶದ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯವು 10 ಜನರನ್ನು ದೋಷಿಗಳು ಎಂದು ತೀರ್ಪು ನೀಡಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಗುಂಡಿನ ಕಾಳಗ – ಪಾಕ್ […]

SOURCE: PUBILC TV
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

Romanchakam Gets The Audience Love

Directed by Venu Gopal Reddy, Romanchakam features Sumanth Prabhas and Ananthika...

Read Article »

Infinix hot 70 Pro 5G : 6000 mAh బ్యాటరీ.. యాక్టీవ్ మ్యాట్రిక్స్ క్యూబ్.. ఇంకా ఫ్యూజులు ఎగిరిపోయే ఫీచర్లు..

Infinix hot 70 Pro 5G : నేటి సాంకేతిక కాలంలో ఫోన్ కేవలం మాట్లాడుకోవడానికి మాత్రమ...

Read Article »

झीरम घाटी नरसंहार: 13 साल का इंतजार खत्म! NIA कोर्ट ने सभी 10 आरोपियों को दोषी करार दिया

जगदलपुर NIA कोर्ट के स्पेशल जज अभय सिंह राजपूत ने मामले में 2 महिलाओं सहित सभी 1...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.