ರಾಯ್ಪುರ: 2013 ರಲ್ಲಿ ಬಸ್ತಾರ್ನಲ್ಲಿ (Bastar) ಕಾಂಗ್ರೆಸ್ ನಾಯಕರ ಮೇಲೆ ನಡೆದ ಮಾರಕ ಮಾವೋವಾದಿ ದಾಳಿಯಲ್ಲಿ (Maoist Attack) 10 ಜನರಿಗೆ ಶಿಕ್ಷೆ ವಿಧಿಸಲಾಗಿದೆ. 29 ಜನರನ್ನು ಬಲಿತೆಗೆದುಕೊಂಡ ಮತ್ತು ರಾಜ್ಯದ ಕಾಂಗ್ರೆಸ್ ನಾಯಕತ್ವವನ್ನೇ ನಾಶಮಾಡಿದ್ದ 2013 ರ ಝೀರಾಮ್ ಕಣಿವೆಯ ಮಾವೋವಾದಿ ದಾಳಿಗೆ ಸಂಬಂಧಿಸಿದಂತೆ ಛತ್ತೀಸ್ಗಢದ ಬಸ್ತಾರ್ ಪ್ರದೇಶದ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನ್ಯಾಯಾಲಯವು 10 ಜನರನ್ನು ದೋಷಿಗಳು ಎಂದು ತೀರ್ಪು ನೀಡಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಗುಂಡಿನ ಕಾಳಗ – ಪಾಕ್ […]
2013 ರಲ್ಲಿ ಬಸ್ತಾರ್ನಲ್ಲಿ ಕಾಂಗ್ರೆಸ್ ನಾಯಕರ ಮೇಲಿನ ದಾಳಿಗೆ 20 ಜನ ಬಲಿ ಕೇಸ್; 10 ಮಂದಿ ದೋಷಿಗಳೆಂದು ತೀರ್ಪು
ರಾಯ್ಪುರ: 2013 ರಲ್ಲಿ ಬಸ್ತಾರ್ನಲ್ಲಿ (Bastar) ಕಾಂಗ್ರೆಸ್ ನಾಯಕರ ಮೇಲೆ ನಡೆದ ಮಾರಕ ಮಾವೋವಾದಿ ದಾಳಿಯಲ್ಲಿ (Maoist Attack) 10 ಜನರಿಗೆ ಶಿಕ್ಷೆ ವಿಧಿಸಲಾಗಿದೆ. 29 ಜನರನ್ನು ...
By Dhallo News · September 5, 2026 at 4:11 PM IST
Have feedback on this article?Report error or suggestion
