LATEST
Mon, Sep 14, 2026
Loading weather...
local

ರಾಜ್ಯದ ಹವಾಮಾನ ವರದಿ 14-09-2026

ರಾಜ್ಯದಲ್ಲಿ ಮಳೆ ಸಂಪೂರ್ಣವಾಗಿ ಕೈಕೊಟ್ಟಿದೆ. ಇದರ ಪರಿಣಾಮ ರಾಜ್ಯದ ಬಹುತೇಕ ಭಾಗಗಳಲ್ಲಿ ತಾಪಮಾನ ಏರಿಕೆಯಾಗಿದ್ದು, ಮಳೆಗಾಲದಲ್ಲೂ ಬೇಸಿಗೆಯ ಅನುಭ...

ರಾಜ್ಯದಲ್ಲಿ ಮಳೆ ಸಂಪೂರ್ಣವಾಗಿ ಕೈಕೊಟ್ಟಿದೆ. ಇದರ ಪರಿಣಾಮ ರಾಜ್ಯದ ಬಹುತೇಕ ಭಾಗಗಳಲ್ಲಿ ತಾಪಮಾನ ಏರಿಕೆಯಾಗಿದ್ದು, ಮಳೆಗಾಲದಲ್ಲೂ ಬೇಸಿಗೆಯ ಅನುಭವವಾಗುತ್ತಿದೆ. ಈ ತಿಂಗಳು ಬಹುತೇಕ ಮಳೆ ಕೊರತೆ ಎದುರಾಗಲಿದೆ ಎಂದು ಇಲಾಖೆ ವರದಿ ಮಾಡಿದೆ. ಇಂದು ಬೆಂಗಳೂರು ಸುತ್ತಮುತ್ತಾ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ವರದಿ ಮಾಡಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಗಳೂರಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ […]

SOURCE: PUBILC TV
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

लद्दाख के LG ने 3 संरक्षित क्षेत्रों की सीमा पर रिपोर्ट खारिज की, 2 महीने में अधिकारों के निपटारे का आदेश

लद्दाख के उपराज्यपाल विनय कुमार सक्सेना ने कानूनी प्रक्रिया, जमीनी मैपिंग और राष...

Read Article »

BRICS Summit 2026 Live: ब्रिक्स समिट के समापन पर बोले पीएम मोदी- आप सभी की सहभागिता और मूल्यवान योगदान के लिए हृदय से धन्यवाद

BRICS Summit 2026 in Delhi Live Updates: 18वां ब्रिक्स शिखर सम्मेलन 2026 नई दिल्...

Read Article »

65 साल की दोस्ती, अब सहयोग की नई उड़ान; भारत-पराग्वे ने रिश्ते मजबूत करने का लिया संकल्प

सितंबर 1961 से भारत और पराग्वे के बीच कायम दोस्ती अब व्यापार और रणनीतिक सहयोग की...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.